ABHAYA TALKIES

ಕಬ್ಬಿನ ತೋಟದಿ ಗುಬ್ಬಿಯ ಹಾರಾಟ…

May 22, 2009 · Leave a Comment

ಸ್ನೇಹಿತರೇ, ಗುಬ್ಬಚ್ಚಿಗಳು ಚಲನ ಚಿತ್ರವು ಮಂಡ್ಯದಲ್ಲಿ ಪ್ರದರ್ಶನಗೊಳ್ಳಲಿದೆ.

Gubbachigalu

ಇದೇ ತಿಂಗಳ ಮೂವತ್ತರಂದು (30, ಮೇ, 2009)

ಮಂಡ್ಯದಲ್ಲಿನ ಚಿತ್ರ ಸಮುದಾಯವೊಂದರಲ್ಲಿ ಪ್ರದರ್ಶನ ನಡೆಯಲಿದೆ.
ಪ್ರದರ್ಶನದ ನಂತರ ನಿರ್ಮಾಪಕ – ಬಿ. ಸುರೇಶ, ನಿರ್ದೇಶಕ – ಅಭಯ ಸಿಂಹ ಹಾಗೂ ಖ್ಯಾತ ಚಿತ್ರ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ಮಾತುಕತೆಗೆ ಸಿಗಲಿದ್ದಾರೆ ಎಂದು ಮಂಡ್ಯ ಚಿತ್ರ ಸಮುದಾಯದ ಸಂಚಾಲಕರಾದ ಶ್ರೀ ವಿನಯ್ ಅವರು ತಿಳಿಸಿದ್ದಾರೆ. ಸಂಜೆ ಐದು ಗಂಟೆಗೆ ಪ್ರದರ್ಶನ ಆರಂಭವಾಗಲಿದೆ. ಆಸಕ್ತರು ಭಾಗವಹಿಸಬಹುದು.

ವಿ.ಸೂ: ಪ್ರಿಯರೇ… ಮೇಲಿನ ಬರವಣಿಗೆ ಸ್ವಲ್ಪ ವರದಿಯ ಮಟ್ಟಿಗೆ ಇರುವುದಕ್ಕೆ ಕ್ಷಮೆ ಇರಲಿ. ಹಾಗೆ ಬರೆದರೆ ಸ್ವಲ್ಪ ಹೆಚ್ಚು ಅನುಕೂಲ ಎನಿಸಿತು ಅದಕ್ಕೆ ಹೀಗೆ…

Categories: Daily Blog

0 responses so far ↓

  • There are no comments yet...Kick things off by filling out the form below.

Leave a Comment